ಚುನಾವಣಾ ಉಸ್ತುವಾರಿಯಾಗಿ ತಿಮ್ಮೇಶ್

ಚುನಾವಣಾ ಉಸ್ತುವಾರಿಯಾಗಿ ತಿಮ್ಮೇಶ್

ದಾವಣಗೆರೆ, ಏ.8-  ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ದಾವಣಗೆರೆ ದಕ್ಷಿಣ ಕ್ಷೇತ್ರದ ಕನ್ವೀನರ್ ಆಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಎಸ್ಸಿ ವಿಭಾಗದ ಜಿ.ಟಿ. ತಿಮ್ಮೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಆರ್. ಧರ್ಮಸೇನ ತಿಳಿಸಿದ್ದಾರೆ.

error: Content is protected !!