ನಗರದಲ್ಲಿ ಇಂದು ಮಜ್ಜಿಗೆ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ  ಅಣಬೇರು ಸರೋಜಮ್ಮ ಮತ್ತು ಮಕ್ಕಳು, ರಸವಂತಿ ಜ್ಯೂಸ್ ಸ್ಟಾಲ್ ಹಾಗೂ ಶ್ರೀಮತಿ ಮಂಜುಳಾ ಸಂಗಮೇಶ್ ಮತ್ತು ಫ್ಯಾಮಿಲಿ ಅವರು ಇಂದಿನ ದಾನಿಗಳಾಗಿದ್ದಾರೆ.  ಈ ಸತ್ಕಾ ರ್ಯಕ್ಕೆ ದಾನ ಮಾಡ ಬಯಸು ವವರು ಟ್ರಸ್ಟ್ ನಿರ್ದೇಶಕರಾದ ಶ್ರೀಮತಿ ಮಂಜುಳಾ ಬಸವಲಿಂಗಪ್ಪ (7483809312) ಅವರನ್ನು ಸಂಪರ್ಕಿಸಬಹುದು.

error: Content is protected !!