ಸುದ್ದಿ ವೈವಿಧ್ಯಹಿರಿಯ ರಂಗಭೂಮಿ ಕಲಾವಿದ ಬಸವರಾಜ ಐರಣಿ ಅವರಿಗೆ ಸನ್ಮಾನMarch 20, 2024March 20, 2024By Janathavani0 ಕೊಟ್ಟೂರು, ಮಾ. 18- ನಗರದಲ್ಲಿ ಈಚೆಗೆ ಮಂಡಲಗಿರಿ ನಾಟಕ ಕಂಪನಿಯ ಕಲಾವಿದರು ಪ್ರದರ್ಶಿಸಿದ `ಹೆಂಡತಿ ತವರಿಗೆ ಗಂಡ ಬಾರಿಗೆ’ ನಾಟಕ ಪ್ರದರ್ಶನದ ಸಂದರ್ಭದಲ್ಲಿ ದಾವಣಗೆರೆಯ ಹಿರಿಯ ರಂಗಭೂಮಿ ಕಲಾವಿದರೂ, ಪತ್ರಕರ್ತರೂ ಆದ ಬಸವರಾಜ ಐರಣಿ ಅವರನ್ನು ಸನ್ಮಾನಿಸಲಾಯಿತು.