ಸುದ್ದಿ ಸಂಗ್ರಹಇಫ್ಕೋ ಸಂಸ್ಥೆ ಪ್ರತಿನಿಧಿಯಾಗಿ ಭೂಮೇಶ್ವರಪ್ಪMarch 14, 2024March 14, 2024By Janathavani0 ದಾವಣಗೆರೆ, ಮಾ.13- ತಾಲ್ಲೂಕಿನ ತುಂಬಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹೆಚ್.ಬಿ.ಭೂಮೇಶ್ವರಪ್ಪ ಅವರು ಕಳೆದ 12ರಂದು ಹುಬ್ಬಳ್ಳಿಯಲ್ಲಿ ಜರುಗಿದ ಚುನಾವಣೆಯಲ್ಲಿ ಇಫ್ಕೋ ಸಂಸ್ಥೆ ಆರ್ಜಿಬಿ ಪ್ರತಿನಿಧಿಯಾಗಿ ಚುನಾಯಿತರಾಗಿದ್ದಾರೆ. ದಾವಣಗೆರೆ