ದುಬೈನ ಹಿಂದೂ ಮಂದಿರಕ್ಕೆ ವಚನಾನಂದ ಶ್ರೀಗಳ ಭೇಟಿ

ದುಬೈನ ಹಿಂದೂ ಮಂದಿರಕ್ಕೆ ವಚನಾನಂದ ಶ್ರೀಗಳ ಭೇಟಿ

ಹರಿಹರ, ಮಾ.10- ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಮಹಾಶಿವರಾತ್ರಿಯ ಪವಿತ್ರ ಹಬ್ಬದಂದು ಅಬುಧಾಬಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನವ್ಯ ಬ್ಯಾಪ್ಸ್ ಹಿಂದೂ ಮಂದಿರಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದು ಪುನೀತರಾದರು.

error: Content is protected !!