ನಗರಕ್ಕೆ ಇಂದು ಶಿವರಾಜ್ ಕುಮಾರ್

ಕನ್ನಡ ಚಿತ್ರರಂಗದ ಹೆಸರಾಂತ ನಟ ಶಿವರಾಜ್ ಕುಮಾರ್ ತ್ರಿನೇತ್ರ ಚಿತ್ರಮಂದಿರಕ್ಕೆ ಇಂದು ಆಗಮಿಸಲಿದ್ದಾರೆ. ಈಚೆಗೆ ಬಿಡುಗಡೆಯಾದ ಯೋಗರಾಜ್ ಭಟ್  ನಿರ್ದೇಶನದ `ಕರಟಕ ದಮನಕ’ ಚಿತ್ರದ ವಿಜಯಯಾತ್ರೆಗಾಗಿ ಚಿತ್ರ ತಂಡ ಇಂದು ಮಧ್ಯಾಹ್ನ 12.30 ಗಂಟೆಗೆ ನಾಯಕ ನಟ ಶಿವರಾಜ್ ಕುಮಾರ್, ನಿರ್ದೇಶಕ ಯೋಗರಾಜ್ ಭಟ್, ನಾಯಕ ನಟಿ ನಿಶ್ವಿಕಾ ನಾಯ್ಡು ಆಗಮಿಸಲಿದ್ದಾರೆ ಎಂದು ಚಿತ್ರದ ಪ್ರತಿನಿಧಿ ಪಿ.ಹೆಚ್. ಮಂಜುನಾಥ್ ತಿಳಿಸಿದ್ದಾರೆ.

error: Content is protected !!