ಹರಪನಹಳ್ಳಿ ಮಂಡಲದ ಅಧ್ಯಕ್ಷರಾಗಿ ಲಕ್ಷ್ಮಣ

ಹರಪನಹಳ್ಳಿ ಮಂಡಲದ ಅಧ್ಯಕ್ಷರಾಗಿ ಲಕ್ಷ್ಮಣ

ದಾವಣಗೆರೆ, ಮಾ.8- ಹರಪನಹಳ್ಳಿ ಮಂಡಲದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಲಕ್ಷ್ಮಣ ಅವರು ಸಂಸದ ಜಿ.ಎಂ ಸಿದ್ದೇಶ್ವರ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ಮುತ್ತಿಗಿ ವಾಗೀಶ್, ಪ್ರಧಾನ ಕಾರ್ಯದರ್ಶಿ ಉದಯ್, ಜಿಲ್ಲಾ ಉಪಾಧ್ಯಕ್ಷ ಹರಾಳು ಅಶೋಕ್, ರೈತ ಮೋರ್ಚಾ ಕಾರ್ಯದರ್ಶಿ ಚನ್ನನಗೌಡ, ಮುಖಂಡರಾದ ವೆಂಕಟೇಶ್ ನಾಯ್ಕ್, ಕಣ್ವಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!