ದಾವಣಗೆರೆ, ಮಾ.3- ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಚಿತ್ರಸಂತೆಯಲ್ಲಿ ಬೆಳ್ಳೂಡಿಯ ಬೆಸ್ಕಾಂ ಸಿಬ್ಬಂದಿ ಅಂಜಿನಪ್ಪನವರ ಮಗ ಹಾಗೂ ಹರಿಹರ ಎಂ.ಕೆ.ಇ.ಟಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಪ್ರತೀಕ್ ಕ್ಷಣದಲ್ಲೇ ಅಗ್ನಿಶಾಮಕ ದಳದ ಐಜಿಪಿ ರವಿ ಡಿ.ಚೆನ್ನಣ್ಣನವರ್ ಅವರ ಭಾವಚಿತ್ರ ಬಿಡಿಸಿ ಗಮನ ಸೆಳೆದನು. ಪ್ರತೀಕ್ ಕಲೆಗೆ ಮನಸೋತ ರವಿ ಚೆನ್ನಣ್ಣನವರ್ ಅವರು ಪ್ರತೀಕ್ನನ್ನು ಸನ್ಮಾನಿಸಿ, ಬಹುಮಾನ ನೀಡಿ ಪ್ರೋತ್ಸಾಹ ನೀಡಿದರು.
ಚಿತ್ರಸಂತೆಯಲ್ಲಿ ರವಿ ಚೆನ್ನಣ್ಣನವರ್ ಭಾವಚಿತ್ರ ಬರೆದ ಬಾಲಕ
![18 chitrasanthe ravi channannanavar news 04.03.2024 ಚಿತ್ರಸಂತೆಯಲ್ಲಿ ರವಿ ಚೆನ್ನಣ್ಣನವರ್ ಭಾವಚಿತ್ರ ಬರೆದ ಬಾಲಕ](https://janathavani.com/wp-content/uploads/2024/03/18-chitrasanthe-ravi-channannanavar-news-04.03.2024.jpg)