ಬಸವ ಕಲಾ ಲೋಕ ತಂಡದಿಂದ ವಚನ ಭಜನೆಯೊಂದಿಗೆ ಕೊಟ್ಟೂರು ಪಾದಯಾತ್ರೆ

ಕೊಟ್ಟೂರು ಗುರುಬಸವೇಶ್ವರ ರಥೋತ್ಸವದ ಅಂಗವಾಗಿ ಬಸವ ಕಲಾ ಲೋಕ ತಂಡ ಬಸಾಪುರದಿಂದ ಇಂದು ಸಂಜೆ 5.30ಕ್ಕೆ ಪಾದಯಾತ್ರೆ ಮೂಲಕ ವಚನ ಭಜನೆ ಮಾಡುತ್ತಾ ಹೊರಡುವರು ಎಂದು ಬಸವ ಕಲಾ ಲೋಕದ ಅಧ್ಯಕ್ಷ ಶಶಿಧರ್ ತಿಳಿಸಿದರು. 

error: Content is protected !!