ದುಗ್ಗಮ್ಮ ದೇವಸ್ಥಾನದ ಧರ್ಮದರ್ಶಿ ಜೆ.ಕೆ. ಕೊಟ್ರಬಸಪ್ಪ ನಿಧನಕ್ಕೆ ಸಂತಾಪ

ದಾವಣಗೆರೆ, ಫೆ. 27 – ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟಿನ ಗೌರವಾಧ್ಯಕ್ಷರೂ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಚೌತ ಮನೆಯಲ್ಲಿ  ಧರ್ಮದರ್ಶಿಗಳ ಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಸಭೆಯಲ್ಲಿ ಧರ್ಮದರ್ಶಿಗಳಾದ ಗೌಡ್ರ ಚನ್ನಬಸಪ್ಪ, ಹೆಚ್‌. ಗೋಣೆಪ್ಪ, ಉಮೇಶ್‌ ಸಾಳಂಕಿ, ಬಿ.ಹೆಚ್‌. ವೀರಭದ್ರಪ್ಪ, ಮುದೇಗೌಡ್ರ ವಿಶ್ವನಾಥ, ಎಸ್‌.ಎಂ. ಗುರುರಾಜ್‌, ಬಸಣ್ಣ, ಕವಿರಾಜ್‌, ಇನ್ನೂ ಮತ್ತಿತರರು ಭಾಗವಹಿಸಿದ್ದರು.

error: Content is protected !!