ನಗರದಲ್ಲಿ ಇಂದು ವಿಜ್ಞಾನ ದಿನಾಚರಣೆ

ಬಿಇಎ ಶಿಕ್ಷಣ ಮಹಾವಿದ್ಯಾ ಲಯ ಹಾಗೂ ಐಕ್ಯೂಎಸಿ ಘಟ ಕದ ಸಂಯುಕ್ತಾಶ್ರಯದಲ್ಲಿಂದು ಮಧ್ಯಾಹ್ನ 3 ಕ್ಕೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯ ಕ್ರಮ ಹಮ್ಮಿಕೊಳ್ಳಲಾ ಗಿದೆ. ದಾವಣಗೆರೆ ವಿವಿ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಬಿ.ಎಂ. ವಿರೂಪಾಕ್ಷಯ್ಯ, ಬಿಇಎ ಶಿಕ್ಷಣ ಮಹಾವಿದ್ಯಾಲ ಯದ ಸಹಾಯಕ ಪ್ರಾಧ್ಯಾಪಕ ಕೆ. ಮುರುಗೇಶಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಜೆ. ನೀತಾ ಅಧ್ಯಕ್ಷತೆ ವಹಿಸಲಿದ್ದಾರೆ. 

error: Content is protected !!