ಯರೆಚಾನಲ್‌ಗೆ ಬಾರದ ನೀರು, ಆಕ್ರೋಶ

ಯರೆಚಾನಲ್‌ಗೆ ಬಾರದ ನೀರು, ಆಕ್ರೋಶ

ಮಲೇಬೆನ್ನೂರು, ಫೆ.26- ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿ, 10 ದಿವಸ ಕಳೆದಿದ್ದರೂ ಮಲೇಬೆನ್ನೂರು ಉಪ ವಿಭಾಗ ವ್ಯಾಪ್ತಿಯ ಜಿಗಳಿ ಗ್ರಾಮದ ಯರೇಚಾನಲ್‌ಗೆ ಇದುವರೆಗೆ ಒಂದು ಹನಿ ನೀರು ಹರಿದು ಬಂದಿಲ್ಲ. ಈ ಭಾಗಕ್ಕೆ ನೀರು ತಲುಪಿಸಿದ ಇಂಜಿನಿಯರ್‌ಗಳ ವಿರುದ್ಧ ತೋಟಗಳ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!