ಲೋಕಸಭಾ ಚುನಾವಣೆ: ಡಿಬಿಗೆ ಉಸ್ತುವಾರಿ

ಲೋಕಸಭಾ ಚುನಾವಣೆ: ಡಿಬಿಗೆ ಉಸ್ತುವಾರಿ

 ದಾವಣಗೆರೆ, ಫೆ.23-   ಮುಂಬರುವ ಲೋಕಸಭಾ ಚುನಾವಣೆಗೆ ಬೂತ್ ಮಟ್ಟದ ಏಜೆಂಟರ ನೇಮಕಾತಿಯ ಜಿಲ್ಲಾ  ಉಸ್ತುವಾರಿಯನ್ನಾಗಿ ಕೆಪಿಸಿಸಿ  ವಕ್ತಾರ  ಡಿ. ಬಸವರಾಜ್ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

error: Content is protected !!