ಹರಪನಹಳ್ಳಿ, ಫೆ. 14 – ಸಾಧು ಲಿಂಗಾಯತ ನೌಕರರ ಸಂಘದ ನೂತನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಡಾ. ಚೇತನ್ ಬಣಕಾರ್, ಕಾರ್ಯಾಧ್ಯಕ್ಷ ಸಿದ್ದಪ್ಪ ಆರ್ ಮಾರೇರ್, ಗೌರವಾಧ್ಯಕ್ಷ ಕೆ. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಂದೋಳ್ ಸಿದ್ದೇಶ್, ಖಜಾಂಚಿ ಕೆ.ಜಿ ಶಿವಕುಮಾರ್, ಉಪಾಧ್ಯಕ್ಷರು ಎಚ್. ಕೆಂಚಪ್ಪ, ಸಿ.ಜಿ.ಮುನಿಯಪ್ಪ, ಸವಿತಾ ಆರ್.ಎಸ್, ಸಹ ಕಾರ್ಯದರ್ಶಿಗಳು- ಎಂ.ಮಂಜಪ್ಪ, ಕೆ.ಬಸವನಗೌಡ, ಸಂಘಟನಾ ಕಾರ್ಯದರ್ಶಿ – ವಿ ಮಲ್ಲಿಕಾರ್ಜುನ, ಉಷಾರಾಣಿ, ಲೆಕ್ಕಪರಿಶೋಧಕ ಪೂಜಾರ್ ಮಲ್ಲಿಕಾರ್ಜುನ್, ವಕ್ತಾರರು ವಿಜಯ ಬಣಕಾರ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆ.ಸಿದ್ದಲಿಂಗನಗೌಡ, ಹೆಚ್. ದೇವೇಂದ್ರ ಗೌಡ, ಎನ್.ಜೆ.ಉದಯಶಂಕರ್ , ಕೆ.ಶಿವಯೋಗಿ ಆವಿನ, ಲೋಕೇಶ್, ಪರಮೇಶ್ವರಪ್ಪ ಎಸ್, ಕರಿಬಸಪ್ಪ, ಎಂ.ಪ್ರಭು, ಡಿ.ದಯಾನಂದ, ಆರ್.ಎಸ್ ಮಂಜುನಾಥ, ಕೆ.ಜಿ ಬಸವರಾಜ, ಎಮ್. ಕೆಂಚನಗೌಡ, ಕೆ.ರೇವಣಸಿದ್ದಪ್ಪ, ಎಸ್. ಬಸವ ರಾಜ, ಕೆ.ವಿ ಬಸವರಾಜ, ಕೆ.ಹರೀಶ್, ಕೆ.ಮೂಗಪ್ಪ ಇನ್ನು ಮುಂತಾದವರು ಹಾಜರಿದ್ದರು.