ಸುದ್ದಿ ಸಂಗ್ರಹಕಡ್ಲೇಬಾಳ್ನಲ್ಲಿ ಇಂದು ರಥೋತ್ಸವ ಸೇವೆFebruary 15, 2024February 15, 2024By Janathavani0 ದಾವಣಗೆರೆ ಸಮೀಪದ ಕಡ್ಲೇಬಾಳ್ನಲ್ಲಿರುವ ಶ್ರೀ ಕ್ಷೇತ್ರ ನಾಗ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಇಂದು ಸ್ವಾಮಿಗೆ ಪಂಚಾ ಮೃತ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಆಶ್ಲೇಷ ಬಲಿ ಪೂಜೆ, ಸುಬ್ರಹ್ಮಣ್ಯ ಮೂಲಮಂತ್ರ ಹೋಮ, ರಥೋತ್ಸವ, ಪ್ರಸಾದ ಸೇವೆ ಇರುತ್ತದೆ. ದಾವಣಗೆರೆ