ಹರಿಹರ, ಫೆ. 14 – ತಾಲ್ಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸೀತಾ ಆರ್.ಟಿ., ಉಪಾಧ್ಯಕ್ಷರಾದ ಐ ಎಸ್. ಮಲ್ಲಿಕಾರ್ಜುನ್ ಹಾಗೂ ಇತರರು ಪಾಲ್ಗೊಂಡಿದ್ದರು.
ದೇವರಬೆಳಕೆರೆ : ಸಂವಿಧಾನ ಜಾಗೃತಿ ಜಾಥಾ
![04 dbkere 15.02.2024 ದೇವರಬೆಳಕೆರೆ : ಸಂವಿಧಾನ ಜಾಗೃತಿ ಜಾಥಾ](https://janathavani.com/wp-content/uploads/2024/02/04-dbkere-15.02.2024-860x465.jpg)