ದೇವರಬೆಳಕೆರೆ : ಸಂವಿಧಾನ ಜಾಗೃತಿ ಜಾಥಾ

ದೇವರಬೆಳಕೆರೆ : ಸಂವಿಧಾನ ಜಾಗೃತಿ ಜಾಥಾ

ಹರಿಹರ, ಫೆ. 14 – ತಾಲ್ಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸೀತಾ ಆರ್‌.ಟಿ., ಉಪಾಧ್ಯಕ್ಷರಾದ ಐ ಎಸ್‌. ಮಲ್ಲಿಕಾರ್ಜುನ್‌ ಹಾಗೂ ಇತರರು ಪಾಲ್ಗೊಂಡಿದ್ದರು.

error: Content is protected !!