ನಗರದಲ್ಲಿ ನಾಳೆ ಸಂತೋಷದ ಕಾರ್ಯಾಗಾರ

ನಗರದಲ್ಲಿ ನಾಳೆ ಸಂತೋಷದ ಕಾರ್ಯಾಗಾರ

ದಾವಣಗೆರೆ, ಜ.28-ಗುರುದೇವ ಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಸಂತೋಷದ ಕಾರ್ಯಾಗಾರ (ಸುದರ್ಶನ ಕ್ರಿಯೆ) ಡಾ. ಬಾಣಾಪುರಮಠ ಮಕ್ಕಳ ಆಸ್ಪತ್ರೆಯ 2ನೇ ಮಹಡಿಯಲ್ಲಿ ನಾಡಿದ್ದು ದಿನಾಂಕ 30ರಿಂದ ಫೆಬ್ರವರಿ 4ರವರೆಗೆ ಬೆಳಿಗ್ಗೆ ಮತ್ತು ಸಂಜೆ 2 ಬ್ಯಾಚುಗಳಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 99005 01877, 77601 55659.

error: Content is protected !!