ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಿಂದ ಸೈಕಲ್ ವಿತರಣೆಯು ಇಂದು ಸಂಜೆ 5 ಕ್ಕೆ ಟ್ರಸ್ಟ್ ಕಛೇರಿಯಲ್ಲಿ ನಡೆಯಲಿದೆ. ಪ್ರಾಸ್ತಾವಿಕ ನುಡಿ ಯನ್ನು ಮಂಜುಳ ಬಸವಲಿಂಗಪ್ಪ ನಡೆಸಿಕೊಡುವರು. ಅತಿಥಿಗಳಾಗಿ ತೇಜಸ್ವಿ ಪಟೇಲ್, ಕೆ.ಸಿ. ಸಿದ್ದಪ್ಪ, ನಿರ್ಮಲ ಡಾ. ಕರಿಬಸಪ್ಪ, ಜಿ.ಎಸ್. ಗುರುಸಿದ್ದಪ್ಪ ಆಗಮಿಸುವರು. ಅಧ್ಯಕ್ಷತೆ : ಬಸವರಾಜ್ ಒಡೆಯರ್.
July 6, 2024