ಕಾಂಗ್ರೆಸ್‌ ಎಸ್ಸಿ ಘಟಕದಿಂದ ಇಂದು ಪ್ರತಿಭಟನೆ

ಸಂಸದ ಜಿ. ಎಂ. ಸಿದ್ದೇಶ್ವರ ವಿರುದ್ದ ಇ. ಡಿ. ವಿಚಾರಣೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಇಂದು ಬೆಳಿಗ್ಗೆ 11 ಗಂಟೆಗೆ  ಪ್ರತಿಭಟನೆ ನಡೆಸಿ ತೆರಿಗೆ ಇಲಾಖೆಗೆ ಮನವಿ ಸಲ್ಲಿಸುವುದಾಗಿ ಜಿಲ್ಲಾ ಕಾಂಗ್ರೆಸ್  ಎಸ್ಸೆ ಘಟಕದ ಅಧ್ಯಕ್ಷ ಬಿ. ಹೆಚ್. ವೀರಭದ್ರಪ್ಪ ತಿಳಿಸಿದ್ದಾರೆ.

error: Content is protected !!