ಎಎಒ ಸುರೇಂದ್ರನಾಥ್‌ ಬೀಳ್ಕೊಡುಗೆ

ಎಎಒ ಸುರೇಂದ್ರನಾಥ್‌ ಬೀಳ್ಕೊಡುಗೆ

ಜಗಳೂರು, ಜ.11- ಇಲ್ಲಿನ ಎಲ್ಐಸಿ ಕಚೇರಿಯ ಎಎಒ ಸುರೇಂದ್ರನಾಥ್‌   ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಕಚೇರಿಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳು  ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಶಾಖಾ ಅಧಿಕಾರಿ ಸೈಯದ್ ಜುಬೇರ್, ಎಎಒ ಹೇಮ, ಅಭಿವೃದ್ಧಿ ಅಧಿಕಾರಿಗಳಾದ ಅವಿನಾಶ್ ಜವಳಗಿ, ಮಂಜುನಾಥ್, ಭೀಮಪ್ಪ‌, ಆಕಾಶ್, ಭಾರತೀಯ ಜೀವ ವಿಮಾ ನಿಗಮ ಉಪಗ್ರಹ ಸಂಪರ್ಕ  ಶಾಖೆ ತಾಲ್ಲೂಕು ಅಧ್ಯಕ್ಷ ಡಿ.ಆರ್. ಹನುಮಂತಪ್ಪ, ಗೌರವಾಧ್ಯಕ್ಷ ಬಿ. ತಿಪ್ಪೇಸ್ವಾಮಿ, ಕಾರ್ಯದರ್ಶಿ ರಂಗಸ್ವಾಮಿ ಪ್ರತಿನಿಧಿಗಳಾದ ಪಾಂಡುರಂಗ ರಾವ್, ಎಂ.ಡಿ ಅಬ್ದುಲ್ ರಖೀಬ್, ಸಿಬ್ಬಂದಿಗಳಾದ ಮಧು, ಜಯಣ್ಣ, ನಾಗರಾಜ್ ಮತ್ತಿತರರಿದ್ದರು.

error: Content is protected !!