ರಾಣೇಬೆನ್ನೂರು,ಜ.11- ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ದಿನವಾದ ದಿನಾಂಕ 22 ರಂದು ಇಲ್ಲಿನ ಬ್ರಾಹ್ಮಣ ಹಾಗೂ ಇತರೆ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಕೋಟೆ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ರಾಮತಾರಕ ಹೋಮ, ನಂತರ ಪೂರ್ಣಾಹುತಿ ಸಂಜೆ ಸಾಮೂಹಿಕ ದೀಪೋತ್ಸವದ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 8618373132, 9482162872, 95384 07479, 9448630370 ಸಂಪರ್ಕಿಸಲು ಕೋರಲಾಗಿದೆ.
July 24, 2024