ಇಂದು ಎಸ್‌ಆರ್‌ಪಿ ಸಂಭ್ರಮ

ಎಸ್‌ಆರ್‌ಪಿ ಕಾನ್ವೆಂಟ್, ಎಸ್‌ಆರ್‌ಪಿ ಪ್ರೌಢಶಾಲೆಗಳ 27 ನೇ ವಾರ್ಷಿಕೋತ್ಸವ ಸಮಾರಂಭ `ಎಸ್‌ಆರ್‌ಪಿ ಸಂಭ್ರಮ’ ಇಂದು ಬೆಳಿಗ್ಗೆ 10 ಗಂಟೆಗೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರ ದಲ್ಲಿ ನಡೆಯಲಿದೆ. ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಎಸ್‌ಆರ್‌ಪಿ ಸಮೂಹ ಸಂಸ್ಥೆಯ ಸಂಸ್ಥಾಪಕ ತ್ಯಾವಣಗಿ ವೀರಭದ್ರ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳು : ಎಂ.ವಿ. ಗುರುಸಿದ್ಧಸ್ವಾಮಿ, ಎನ್.ಕೆ. ರಾಜಕುಮಾರ್,  ಎಸ್.ಎಂ. ನಾಗರತ್ನ.

error: Content is protected !!