ಸುದ್ದಿ ಸಂಗ್ರಹದಾವಣಗೆರೆ ಕ್ಷೇತ್ರದ ಸಂಯೋಜಕರಾಗಿ ಎಸ್ಸೆಸ್ಸೆಂJanuary 8, 2024January 9, 2024By Janathavani0 ಬೆಂಗಳೂರು, ಜ. 7 – ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರತಿ ಕ್ಷೇತ್ರಕ್ಕೆ ಸಂಯೋಜಕರನ್ನು ನೇಮಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಯೋಜಕರಾಗಿ ನೇಮಿಸಲಾಗಿದೆ. ದಾವಣಗೆರೆ