ದಾವಣಗೆರೆ, ಜ. 7 – ಜಿ. ಚೆನ್ನಪ್ಪ ಪದವಿ ಪೂರ್ವ ಕಾಲೇಜ್ ಆನಗೋಡಿನ ವಿದ್ಯಾರ್ಥಿಗಳು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ನಡೆಸಿದ ಕ್ರೀಡಾ ಮೇಳದಲ್ಲಿ ಬಾಲಕರ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರಿಗೆ ಹಾಗೂ ಇವರನ್ನು ತರಬೇತಿಗೊಳಿಸಿದ ದೈಹಿಕ ಶಿಕ್ಷಣ ಉಪನ್ಯಾಸಕ ಸಂತೋಷ್ ಅವರಿಗೆ ಕಾಲೇಜಿನ ಎಲ್ಲಾ ನೌಕರ ವರ್ಗದವರು ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
ಬಾಲ್ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ
![09 badminton news 08.01.2024 ಬಾಲ್ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ](https://janathavani.com/wp-content/uploads/2024/01/09-badminton-news-08.01.2024-860x479.jpg)