ಹದಡಿ : ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವ, ಮುಳ್ಳು ಗದ್ದಿಗೆ

ಹದಡಿ : ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವ, ಮುಳ್ಳು ಗದ್ದಿಗೆ

ದಾವಣಗೆರೆ  ತಾಲ್ಲೂಕಿನ ಹದಡಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವ ಮತ್ತು ಮುಳ್ಳುಗದ್ದಿಗೆ ಜಾತ್ರೆ ಹಾಗೂ ಕೆಂಡದಾರ್ಚನೆ ಮಹೋತ್ಸವ ಮತ್ತು ಮಹಾಸ್ವಾಮಿಯ ಜಾತ್ರೋತ್ಸವವು ಇಂದು ಮತ್ತು ನಾಳೆ ನಡೆಯಲಿದೆ. ಇಂದು ಶಸ್ತ್ರ ಪವಾಡಗಳು, ಬೀರಲಿಂಗೇಶ್ವರ ಸ್ವಾಮಿಗೆ ಎಡೆ ಸಮರ್ಪಣೆ, ಮಹಾಮಂಗಳಾರತಿ, ಜವಳ ದೀಡ ನಮಸ್ಕಾರ, ಉರುಳು ಸೇವೆ ಜರುಗುವುದು. 

error: Content is protected !!