ದಾವಣಗೆರೆ, ಜ. 5 – ಶ್ರೀ ಭಾವಸಾರ ಕ್ಷತ್ರಿಯ ತರುಣ ಮಂಡಳಿಯ ನೂತನ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಯಿತು.
ಸಮಿತಿಯ ಸಂಸ್ಥಾಪಕ ಚಂದ್ರಕಾಂತ್ ವಾದೋನೆ ಮತ್ತು ವಿನಯ್ ಜಿಂಗಾಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ವಿನಾಯಕ ಟಿಕಾರೆ, ಗೌರವಾಧ್ಯಕ್ಷರಾಗಿ ರಂಗನಾಥ್ ಆರ್. ನವಲೆ, ಉಪಾಧ್ಯಕ್ಷರಾಗಿ ಮಾಲತೇಶ್ ಗುಜ್ಜರ್, ಕಾರ್ಯದರ್ಶಿಯಾಗಿ ವಿಶ್ವನಾಥ್ ಪುಟಾಣ್ಕರ್, ಸಹ ಕಾರ್ಯದರ್ಶಿಯಾಗಿ ವಿಠ್ಠಲ್ ಜಿಂಗಾಡೆ, ಖಜಾಂಚಿ ವಿಜಯ್ಕುಮಾರ್ ವಾದೋನಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ವಾದೋನಿ, ಮಂಜುನಾಥ್ ಪುಟಾಣಕರ್ ಆಯ್ಕೆಯಾಗಿದ್ದಾರೆ.