ಸುದ್ದಿ ಸಂಗ್ರಹನಗರದಲ್ಲಿ ಇಂದು ಸಂಜೀವಿನಿ ಆಂಜನೇಯ ಸ್ವಾಮಿ ಕಾರ್ತಿಕೋತ್ಸವJanuary 6, 2024January 6, 2024By Janathavani0 ಬೂದಾಳ್ ರಸ್ತೆಯಲ್ಲಿರುವ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ಕಾರ್ತಿಕೋತ್ಸವವು ಇಂದು ಸಂಜೆ 9 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕುರುಬರ ಅಜ್ಜಣ್ಣ, ದಿಬ್ಬಳ್ಳಿ ರಾಜು, ಗೌರವಾಧ್ಯಕ್ಷ ಡಿ.ಆರ್. ಮಂಜುನಾಥ್, ಉಪಾಧ್ಯಕ್ಷ ಮಹಾಂತೇಶ್ (ಮಂಡಕ್ಕಿ) ತಿಳಿಸಿದ್ದಾರೆ. ದಾವಣಗೆರೆ