ಕೊಪ್ಪ : ಇಂದು ಎನ್ನೆಸ್ಸೆಸ್ ಸಮಾರೋಪ ಸಮಾರಂಭ

ಮಲೇಬೆನ್ನೂರಿನ ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 7 ದಿನಗಳ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಸಮಾರಂಭವನ್ನು ಇಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಕಾರ್ಯಕ್ರಮಾಧಿಕಾರಿ ತಿಪ್ಪಣ್ಣ ಕಬ್ಬಾರ್ ತಿಳಿಸಿದ್ದಾರೆ.

ಸಾನ್ನಿಧ್ಯ : ಶ್ರೀ ಸದ್ಗುರು ಮುರುಳೀಧರ ಸ್ವಾಮೀಜಿ, ಅಧ್ಯಕ್ಷತೆ : ಪಿ.ಬಸಪ್ಪ, ಸಮಾರೋಪ ಭಾಷಣ : ಗೊಲ್ಲರಹಳ್ಳಿ ಮಂಜುನಾಥ್, ವಿಶೇಷ ಆಹ್ವಾನಿತರು : ನಂದಿಗಾವಿ ಶ್ರೀನಿವಾಸ್, ಮುಖ್ಯ ಅತಿಥಿಗಳು : ಡಾ. ಅಶೋಕ್ ಕುಮಾರ್ ಪಾಳೇದ್, ಪಿ.ರೇವಣಪ್ಪ, ಪಿ.ಬಿ.ಕರಿಯಪ್ಪ, ಬಿ.ಹೆಚ್.ನಾಗೇಂದ್ರಪ್ಪ, ಪೂಜಾರ್ ಹಾಲೇಶಪ್ಪ, ಪಿ.ಎಸ್.ಹನುಮಂತಪ್ಪ, ಪಿ.ನಿಂಗಪ್ಪ, ಆರ್.ರಾಜಪ್ಪ, ಎಸ್.ಜಿ.ಪರಮೇಶ್ವರಪ್ಪ ಮತ್ತಿತರರು.

error: Content is protected !!