ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಗುರುವಾರ ಭರಮಸಾಗರ ಏತ ನೀರಾವರಿ ಯೋಜನೆಯ ಭರಮಣ್ಣನಾಯಕನ ಕೆರೆ ವೀಕ್ಷಿಸಿದರು. ಮಾಜಿ ಸಚಿವ ಹೆಚ್.ಆಂಜನೇಯ, ಜಗಳೂರು ಶಾಸಕ ದೇವೇಂದ್ರಪ್ಪ ಹಾಗು ಇತರರು ಶ್ರೀಗಳೊಂದಿಗೆ ಹೆಜ್ಜೆ ಹಾಕುತ್ತಿರುವುದು.
ಭರಮಸಾಗರದಲ್ಲಿ ಕೆರೆ ವೀಕ್ಷಿಸಿದ ತರಳಬಾಳು ಶ್ರೀ
![01 sirigere shree 29.12.2023 ಭರಮಸಾಗರದಲ್ಲಿ ಕೆರೆ ವೀಕ್ಷಿಸಿದ ತರಳಬಾಳು ಶ್ರೀ](https://janathavani.com/wp-content/uploads/2023/12/01-sirigere-shree-29.12.2023-860x991.jpg)