ನಗರದಲ್ಲಿ ಇಂದು ಚಿಂತನೆ – ಸಂವಾದ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ಇವರಿಂದ ಚಿಂತನೆ ಮತ್ತು ಸಂವಾದವು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ಕಚೇರಿಯಲ್ಲಿ ಇಂದು ಸಂಜೆ 6 ಗಂಟೆಗೆ ನಡೆಯುವುದು. ಭಾಗವಹಿಸುವವರು : ಶಿವನಕೆರೆ ಬಸವಲಿಂಗಪ್ಪ ಪ್ರೊ. ಎಂ. ಬಸವರಾಜ್‌, ಎಸ್‌. ಗುರುಮೂರ್ತಿ, ಆರ್.ಆರ್‌. ಕುಸಗೂರು, ಮಲ್ಲಾಬಾದಿ ಬಸವರಾಜ್‌ ಭಾಗವಹಿಸುವರು.

error: Content is protected !!