ನಗರದ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಇಂದು ಹೊಸ್ತಿಲ ಹುಣ್ಣಿಮೆ

ಎಸ್‌.ಎಸ್‌.  ಬಡಾವಣೆಯ ಶ್ರೀಮತಿ ಮತ್ತು ಶ್ರೀ ಮಾಗಾನಹಳ್ಳಿ ಗುರುಸಿದ್ದಪ್ಪ ಸಮುದಾಯ ಭವನದ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ  ಹೊಸ್ತಿಲ ಹುಣ್ಣಿಮೆಯ ಪ್ರಯುಕ್ತ ಇಂದು ವಿಶೇಷ ಪೂಜೆ ನಡೆಯಲಿದೆ. 

ಶ್ರೀಮತಿ  ರಾಧಮ್ಮ  ಡಿ.ಎಂ. ಗುರುಪ್ರಸನ್ನ ಮತ್ತು ಕುಟುಂಬಸ್ಥರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವಿರುತ್ತದೆ. ಪ್ರತಿ ಹುಣ್ಣಿಮೆಯ ದಿವಸ ದೇವಿಯ ಸನ್ನಿಧಿಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ. 

error: Content is protected !!