ಶ್ರೀ ಕೊಟ್ಟೂರೇಶ್ವರ, ಶ್ರೀ ಉಜ್ಜಿಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಇಂದು

ಶ್ರೀ ಕೊಟ್ಟೂರೇಶ್ವರ, ಶ್ರೀ ಉಜ್ಜಿಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಇಂದು

ಕೊಟ್ಟೂರಿನ ಕೊಟ್ಟೂರೇಶ್ವರ ಮತ್ತು ಉಜ್ಜಿಯಿನಿ ಸದ್ಧರ್ಮ ಪೀಠದ ಮರುಳಸಿದ್ದೇಶ್ವರ ಸ್ವಾಮಿ ಕಾರ್ತಿಕೋತ್ಸವ ಇಂದು ನಡೆಯಲಿದೆ.

ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವದಂದು ಸಂಜೆ ದೀಪೋತ್ಸವ ಪ್ರಾರಂಭಗೊಂಡರೆ ಅಂದು ಮಧ್ಯರಾತ್ರಿ ಉದ್ದಕ್ಕೂ ಸ್ವಾಮಿ ಬೆಳ್ಳಿ ರಥೋತ್ಸವ ಜರುಗಲಿದೆ. 

ಉಜ್ಜಿಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಮತ್ತು ಲಕ್ಷ ದೀಪೋತ್ಸವ ಸಂಜೆ ನಡೆಯಲಿದೆ. 

ಮಧ್ಯಾಹ್ನ 12 ಗಂಟೆಗೆ ಲಿಂ.ಜಗದ್ಗುರು ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳ 12 ವರ್ಷದ ಪುಣ್ಯಸ್ಮರಣೆೋತ್ಸವ ನರವೇರಲಿದೆ. ಅಲ್ಲದೇ ಸಮೂಹಿಕ ವಿವಾಹ ಮತ್ತು ಧರ್ಮಸಭೆಯನ್ನು ಸದ್ಧರ್ಮ ಪೀಠ ಹಮ್ಮಿಕೊಂಡಿದೆ.

error: Content is protected !!