ಸಂತ ತೋಮಸರ ದೇವಾಲಯದಲ್ಲಿ ಬಾಲ ಏಸುವಿಗೆ ವಿಶೇಷ ಆರಾಧನೆ

ಸಂತ ತೋಮಸರ ದೇವಾಲಯದಲ್ಲಿ ಬಾಲ ಏಸುವಿಗೆ ವಿಶೇಷ ಆರಾಧನೆ

ದಾವಣಗೆರೆ ಪಿ.ಜೆ. ಬಡಾವಣೆಯ ಸಂತ ತೋಮಸರ ದೇವಾಲಯದಲ್ಲಿ ಕ್ರಿಸ್‌ಮಸ್ ಅಂಗವಾಗಿ ಭಾನುವಾರ ಮಧ್ಯರಾತ್ರಿ ಬಾಲ ಏಸುವನ್ನು ಗೋದಲಿ (ದನದ ಕೊಟ್ಟಿಗೆ)ಯಲ್ಲಿ ಪ್ರತಿಷ್ಠಾಪಿಸಲಾಯಿತು. ವಿಶೇಷ ಆರಾಧನೆಯನ್ನು ಧರ್ಮಗುರುಗಳು ನಡೆಸಿಕೊಟ್ಟರು.

error: Content is protected !!