ಸುದ್ದಿ ಸಂಗ್ರಹನೀಲಾನಹಳ್ಳಿಯಲ್ಲಿ ಇಂದು ಕಡೆ ಕಾರ್ತಿಕDecember 16, 2023December 16, 2023By Janathavani0 ದಾವಣಗೆರೆ ತಾಲ್ಲೂಕು ನೀಲಾನ ಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಂಜೆ ಕಡೆ ಕಾರ್ತಿಕೋತ್ಸವ ಜರುಗಲಿದೆ ಎಂದು ದೇವಸ್ಥಾನದ ಕನ್ವೀನರ್ ಎನ್.ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ. ದಾವಣಗೆರೆ