ನೀಲಾನಹಳ್ಳಿಯಲ್ಲಿ ಇಂದು ಕಡೆ ಕಾರ್ತಿಕ

ನೀಲಾನಹಳ್ಳಿಯಲ್ಲಿ ಇಂದು ಕಡೆ ಕಾರ್ತಿಕ

ದಾವಣಗೆರೆ ತಾಲ್ಲೂಕು ನೀಲಾನ ಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಂಜೆ ಕಡೆ ಕಾರ್ತಿಕೋತ್ಸವ ಜರುಗಲಿದೆ ಎಂದು ದೇವಸ್ಥಾನದ ಕನ್ವೀನರ್‌ ಎನ್‌.ಎಂ. ಆಂಜನೇಯ  ಗುರೂಜಿ ತಿಳಿಸಿದ್ದಾರೆ.

error: Content is protected !!