ದಾವಣಗೆರೆ, ಡಿ.15-ಗುರುದೇವ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಸಂತೋಷದ ಕಾರ್ಯಾಗಾರ (ಸುದರ್ಶನ ಕ್ರಿಯೆ) ಡಾ. ಬಾಣಾಪುರಮಠ ಮಕ್ಕಳ ಆಸ್ಪತ್ರೆಯ 2ನೇ ಮಹಡಿಯಲ್ಲಿ ಇದೇ ದಿನಾಂಕ 18ರಿಂದ 23ರವರೆಗೆ ಬೆಳಿಗ್ಗೆ ಮತ್ತು ಸಂಜೆ 2 ಬ್ಯಾಚುಗಳಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 99005 01877, 77601 55659.
ನಗರದಲ್ಲಿ 18ರಿಂದ ಸಂತೋಷದ ಕಾರ್ಯಾಗಾರ
![24 ravishankar guruji 16.12.2023 ನಗರದಲ್ಲಿ 18ರಿಂದ ಸಂತೋಷದ ಕಾರ್ಯಾಗಾರ](https://janathavani.com/wp-content/uploads/2023/12/24-ravishankar-guruji-16.12.2023.jpg)