ಪ್ರಗತಿ ಪರ ರೈತ ಹೆದ್ನೆ ಮುರುಗೇಶಪ್ಪ ಅವರಿಗೆ ಪ್ರಶಸ್ತಿ ಪ್ರದಾನ

ಪ್ರಗತಿ ಪರ ರೈತ ಹೆದ್ನೆ ಮುರುಗೇಶಪ್ಪ ಅವರಿಗೆ ಪ್ರಶಸ್ತಿ ಪ್ರದಾನ

ದಾವಣಗೆರೆ, ಡಿ. 12- ಐಸಿಎಆರ್ ಕೃಷಿ ಜಾಗರಣೆ ಹಾಗೂ ಮಹೀಂದ್ರ ಟ್ರ್ಯಾಕ್ಟರ್ ಪ್ರಯೋಜಕತ್ವದಲ್ಲಿ ದೆಹಲಿಯಲ್ಲಿ ಮೊನ್ನೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಗತಿ ಪರ ರೈತ ಹದ್ನೆ ಮುರುಗೇಶಪ್ಪ ಅವರು ನ್ಯಾಷನಲ್ ಮಿಲೇನಿಯರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಸಾದ್ವಿ ನಿರಂಜನ ಜ್ಯೋತಿ, ಗುರಜರಾತ್ ರಾಜ್ಪಾಲರು ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪಾಲ್ಗೊಂಡಿದ್ದರು. 

error: Content is protected !!