ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದ ಶ್ರೀ ಆಂಜ ನೇಯ ಸ್ವಾಮಿ ಕಾರ್ತಿಕೋತ್ಸವವು ಇಂದು ನಡೆಯಲಿದೆ. ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಈಶ್ವರ-ಬಸವಣ್ಣ ದೇವರಿಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಬಿಲ್ವಾರ್ಚನೆ ಹಾಗೂ ಮಂಗಳಾರತಿ ನಡೆಯಲಿದೆ. ಸಂಜೆ 6.30ಕ್ಕೆ ಕಾರ್ತಿಕ ಹಚ್ಚುವುದು, ಮಹಾಮಂಗಳಾರತಿ ಹಾಗೂ ಫಳ್ಹಾರ ವಿನಿಯೋಗ ನಡೆಯಲಿದೆ.
ಎಲೆಬೇತೂರಿನಲ್ಲಿ ಇಂದು ಕಾರ್ತಿಕ
![23 yelebethur 08.12.2023 ಎಲೆಬೇತೂರಿನಲ್ಲಿ ಇಂದು ಕಾರ್ತಿಕ](https://janathavani.com/wp-content/uploads/2023/12/23-yelebethur-08.12.2023.jpg)