ಅಪರಿಚಿತ ವ್ಯಕ್ತಿ ಶವ ಪತ್ತೆ

ದಾವಣಗೆರೆ,ಡಿ.8- ಕುಂದಾಪುರ ತಾಲ್ಲೂಕಿನ ಸಿದ್ದಾಪುರದಲ್ಲಿ ವ್ಯಕ್ತಿಯೋರ್ವ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಈತನ ಬಳಿ ದೊರೆತಿರುವ ಕವರ್‌ನಲ್ಲಿ   ದಾವಣಗೆರೆಯವನೆಂದು ತಿಳಿಸಲಾಗಿದೆ.

error: Content is protected !!