ಹರಿಹರ : ಆರ್‌ಎಸ್‌ಎಸ್‌ ಪಥ ಸಂಚಲನ

ಹರಿಹರ : ಆರ್‌ಎಸ್‌ಎಸ್‌ ಪಥ ಸಂಚಲನ

ಹರಿಹರ, ಡಿ. 4 – ನಗರದಲ್ಲಿ ಆರ್.ಎಸ್.ಎಸ್. ಸಂಘಟನೆ ವತಿಯಿಂದ ಪಥ ಸಂಚಲನ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ನಗರದ ರಾಜಾ ಬೀದಿಯಲ್ಲಿ ಸಂಚರಿಸಿ ಡಿ.ಆರ್.ಎಂ. ಶಾಲಾ ಮೈದಾನಕ್ಕೆ ಅಂತ್ಯಗೊಂಡಿತು. 

ಈ ಸಂದರ್ಭದಲ್ಲಿ ಶಾಸಕ ಬಿ‌.ಪಿ. ಹರೀಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಧರಣೇಂದ್ರ, ತುಳಜಪ್ಪ ಭೂತೆ, ರಾಘವೇಂದ್ರ ಪ್ರಕಾಶ್, ಮಂಜಾನಾಯ್ಕ್, ರಾಜು ರೋಖಡೆ, ದಿನೇಶ್, ಚಂದನ್ ಮೂರ್ಕಲ್, ಶಿವು, ವೀರೇಶ್ ಅಜ್ಜಣ್ಣನವರ್,  ದೀಟೂರು ನಿರಂ ಜನ, ಚಂದ್ರಕಾಂತ, ರಟ್ಟಿಹಳ್ಳಿ ಮಂಜುನಾಥ್, ರವಿ ರಾಯ್ಕರ್ ಇತರರು ಹಾಜರಿದ್ದರು.

error: Content is protected !!