ದಾವಣಗೆರೆ, ನ. 28- ಈಚೆಗೆ ಧಾರವಾಡದಲ್ಲಿ ನಡೆದ ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಬಿ.ವಿ. ಕರಿಬಸಪ್ಪ 73 ಕೆಜಿ. ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಕರಿಬಸಪ್ಪ ಅವರನ್ನು ಕರ್ನಾಟಕ ವೆಯ್ಟ್ ಲಿಫ್ಟಿಂಗ್ ಉಪಾಧ್ಯಕ್ಷ ಹೆಚ್. ಬಸವರಾಜ್, ಜಿಲ್ಲಾ ವೆಯ್ಟ್ ಲಿಫ್ಟಿಂಗ್ ಅಧ್ಯಕ್ಷ ಹೆಚ್. ಮಹೇಶಣ್ಣ, ಮಹಾನಗರ ಪಾಲಿಕೆ ಸದಸ್ಯ ವೀರೇಶ್ ಪೈಲ್ವಾನ್, ಎಸ್.ಕೆ. ಪಾಂಡುರಾಜ್, ಮಹಾನಗರ ಪಾಲಿಕೆ ಜಿಮ್ ತರಬೇತುದಾರ ಹನುಮಂತಪ್ಪ ಅಭಿನಂದಿಸಿದ್ದಾರೆ.
ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆ : ಕರಿಬಸಪ್ಪಗೆ ಚಿನ್ನ
![16 karibasappa 29.11.2023 ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆ : ಕರಿಬಸಪ್ಪಗೆ ಚಿನ್ನ](https://janathavani.com/wp-content/uploads/2023/11/16-karibasappa-29.11.2023.jpg)