ಮಲೇಬೆನ್ನೂರು, ನ. 26 – ಇಲ್ಲಿನ ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆಯನ್ನು ಹೇಳಿಕೊಡಲಾಯಿತು. ವಿದ್ಯಾಸಂಸ್ಥೆಯ ಕಾರ್ಯ ದರ್ಶಿ ಹೆಚ್.ಜಿ. ಚಂದ್ರಶೇಖರ್, ಸದಸ್ಯರಾದ ಎಂ.ಆರ್. ಮಾರಪ್ಪ, ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಶಿಕ್ಷಕರಾದ ರೇವಣಸಿದ್ದಪ್ಪ, ಹನುಮಂ ತಪ್ಪ, ಪ್ರೇಮಾ ಲೀಲಾಬಾಯಿ, ಬಸವರಾಜಪ್ಪ ಸಂತೋಷ್ ಮತ್ತಿತರರು ಭಾಗವಹಿದ್ದರು.
ಮಲೇಬೆನ್ನೂರಿನಲ್ಲಿ ಸಂವಿಧಾನ ದಿನಾಚರಣೆ
![09 mbr samvidhana news 27.11.2023 ಮಲೇಬೆನ್ನೂರಿನಲ್ಲಿ ಸಂವಿಧಾನ ದಿನಾಚರಣೆ](https://janathavani.com/wp-content/uploads/2023/11/09-mbr-samvidhana-news-27.11.2023--860x372.jpg)