ದಾವಣಗೆರೆ, ನ. 23- ನಗರದ ಜೈನ್ ಲೇಔಟ್ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಈಚೆಗೆ ಆಚರಿಸಲಾಯಿತು. ಶಶಿಕಲಾ ಬಡದಾಳ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾ ಪ್ರಾರ್ಥಿಸಿದರು. ಮಂಜುಳ ದಿನದ ವಿಶೇಷತೆ ಬಗ್ಗೆ ಮಾತನಾಡಿದರು. ಗೀತಾ ಕಾರ್ಯಕ್ರಮ ನಿರೂಪಿಸಿದರು. ಕುಸುಮ ಪ್ರಕಾಶ್ ವಂದಿಸಿದರು.
ಜೈನ್ ಲೇಔಟ್ನಲ್ಲಿ ಕನ್ನಡ ರಾಜ್ಯೋತ್ಸವ
![15 jain layout 24.11.2023 ಜೈನ್ ಲೇಔಟ್ನಲ್ಲಿ ಕನ್ನಡ ರಾಜ್ಯೋತ್ಸವ](https://janathavani.com/wp-content/uploads/2023/11/15-jain-layout-24.11.2023-860x582.jpg)