ಜೈನ್ ಲೇಔಟ್‌ನಲ್ಲಿ ಕನ್ನಡ ರಾಜ್ಯೋತ್ಸವ

ಜೈನ್ ಲೇಔಟ್‌ನಲ್ಲಿ ಕನ್ನಡ ರಾಜ್ಯೋತ್ಸವ

ದಾವಣಗೆರೆ, ನ. 23- ನಗರದ ಜೈನ್ ಲೇಔಟ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಈಚೆಗೆ ಆಚರಿಸಲಾಯಿತು. ಶಶಿಕಲಾ ಬಡದಾಳ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾ ಪ್ರಾರ್ಥಿಸಿದರು. ಮಂಜುಳ ದಿನದ ವಿಶೇಷತೆ ಬಗ್ಗೆ ಮಾತನಾಡಿದರು. ಗೀತಾ ಕಾರ್ಯಕ್ರಮ ನಿರೂಪಿಸಿದರು. ಕುಸುಮ ಪ್ರಕಾಶ್ ವಂದಿಸಿದರು.

error: Content is protected !!