ಹರಪನಹಳ್ಳಿ, ನ.23- ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಿಂದ ನಿರ್ಮಿಸಿರುವ ವಿವಿಧ ನೂತನ ಮಳಿಗೆಗಳನ್ನು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ನೇತ್ರಾವತಿ ಪರಶುರಾಮ್, ಉಪಾಧ್ಯಕ್ಷ ಕುಲಮಿ ಅಬ್ದುಲ್, ನಿರ್ದೇಶಕರಾದ ಬಿ.ಕೆ.ಪ್ರಕಾಶ್, ತಳವಾರ ಮಂಜಪ್ಪ, ಪ್ರೇಮಕುಮಾರ್, ಎಲ್.ಬಿ.ಹಾಲೇಶನಾಯ್ಕ್, ತಿಮ್ಮಾನಾಯ್ಕ, ಎಂ.ವಿ.ಕೃಷ್ಣಕಾಂತ, ವಿರೂಪಾಕ್ಷಿ, ತೆಲಗಿ ರೇವಣಸಿದ್ದಪ್ಪ, ಹನುಮಂತ, ಪ್ರಕಾಶಗೌಡ, ಚಿಕ್ಕೇರಿ ಬಸಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಪುರಸಭೆ ಸದಸ್ಯ ಭರತೇಶ, ಮುಖಂಡರಾದ ಹೆಚ್.ಬಿ.ಪರಶುರಾಮಪ್ಪ, ಹೆಚ್.ಕೆ.ಹಾಲೇಶ್, ಬೇಲೂರು ಅಂಜಪ್ಪ, ಸಾಬಳ್ಳಿ ಜಂಭಣ್ಣ, ಪೂಜಾರ್ ಚಂದ್ರಣ್ಣ, ವಾಬುಸಾಬ್, ಜಯಲಕ್ಷ್ಮೀ, ಇಮ್ರಾನ್ ಸಂಘದ ಕಾರ್ಯದರ್ಶಿ ತಿರುಪತಿ ಸೇರಿದಂತೆ ಇತರರು ಇದ್ದರು.