ವಾಸ್ಕ್ಯುಲರ್‌ ಚಿಕಿತ್ಸೆ ಸಮಾಲೋಚನೆ

ದಾವಣಗೆರೆ, ನ. 17 – ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ  ವಾಸ್ಕ್ಯುಲರ್‌ ತಜ್ಞ ಡಾ. ಬಿ. ರಾಜೇಂದ್ರ ಪ್ರಸಾದ್‌ ಅವರು ಆರೈಕೆ ಆಸ್ಪತ್ರೆ ಯಲ್ಲಿ ನಾಳೆ ಬೆಳಿಗ್ಗೆ 10 ರಿಂದ ಮಧಾಹ್ನ 1 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ. ಉಬ್ಬಿರುವ ರಕ್ತನಾಳಗಳು, ಕೈ ಮತ್ತು ಕಾಲುಗಳ ಊತ ಮತ್ತು ನೋವು, ಮಧುಮೇಹದ ಕಾಲು, ಡಯಾಲಿಸಿಸ್‌, ವಾಸಿಯಾಗದ ಗಾಯ ಗಳು, ಕಾಲು ಬೆರಳುಗಳ ಬಣ್ಣ ಬದಲಾವಣೆ, ಗ್ಯಾಂಗ್ರೀನ್‌ ಮುಂತಾದ ಸಮಸ್ಯೆಗಳ ಬಗ್ಗೆ 8050560580 ಮೊಬೈಲ್‌ ನಂಬರ್‌ಗೆ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿ, ತಜ್ಞರಲ್ಲಿ ಸಮಾಲೋಚಿಸಬಹುದು. 

error: Content is protected !!