ನಗರದಲ್ಲಿ ಇಂದು ಉಮಾಪತಿ ಜಗದ್ಗುರುಗಳ ಪುಣ್ಯಾರಾಧನೆ

ನಗರದಲ್ಲಿ ಇಂದು ಉಮಾಪತಿ ಜಗದ್ಗುರುಗಳ ಪುಣ್ಯಾರಾಧನೆ

ಶ್ರೀ ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಲಿಂ. ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಾರಾಧನೆ ಕಾರ್ಯಕ್ರಮ ಕಾರ್ಯಕ್ರಮವು ಪಿ.ಬಿ.ರಸ್ತೆಯಲ್ಲಿರುವ ಶ್ರೀ ಶ್ರೀಶೈಲ ಮಠದಲ್ಲಿ ಇಂದು ಜರುಗಲಿದೆ.  ಈ ಕಾರ್ಯಕ್ರಮಕ್ಕೆ ಶ್ರೀಶೈಲ ಜಗದ್ಗುರುಗಳು ಆಗಮಿಸುವರು. ಭಕ್ತಾದಿಗಳು ಭಾಗವಹಿಸಿ ಗುರುದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ಶ್ರೀಶೈಲ ಮಠದ ವ್ಯವಸ್ಥಾಪಕರಾದ ಬನ್ನಯ್ಯ ಸ್ವಾಮಿ ಕೋರಿದ್ದಾರೆ.

error: Content is protected !!