ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇವರ ವತಿಯಿಂದ ಇಂದಿನಿಂದ ಸ್ಕೌಟ್ಸ್- ಗೈಡ್ಸ್ ಮತ್ತು ರೋವರ್ಸ್, ರೇಂಜರ್ಸ್ಗಳ ರಾಜ್ಯಮಟ್ಟದ ಪದಕ ತರಬೇತಿ ಶಿಬಿರ ಹಾಗೂ ನಾಡಿದ್ದು ದಿನಾಂಕ 18 ರಂದು ಕೊಂಡಜ್ಜಿ ಬಸಪ್ಪನವರ 41ನೇ ಸ್ಮರಣೆ ಮತ್ತು ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮವು ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿರುವ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್, ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಜರುಗಲಿದೆ.
July 4, 2024