ದಾವಣಗೆರೆ, ನ. 12- ವಿರಕ್ತಮಠದ ಎಸ್.ಜೆ.ಎಂ.ಶಾಲೆಯಲ್ಲಿ ಮೌಲಾನಾ ಆಜಾದ್ ಅವರ 145 ನೇ ಜನ್ಮ ದಿನಾಚರಣೆ ಆಚರಿಸ ಲಾಯಿತು. ಶ್ರೀ ಬಸವಪ್ರಭು ಸ್ವಾಮೀಜಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ಹಾಗೂ ಸಿಹಿ ವಿತರಣೆ ಮಾಡಿದರು. ಸಂಸ್ಥೆಯ ಅಧ್ಯಕ್ಷ ಡಾ. ಡಾ.ಸಿ.ಆರ್. ನಸೀರ್ ಅಹ್ಮದ್ , ಉಪ ನಿರ್ದೇಶಕ ಕೊಟ್ರೇಶ್ (ಡಿಡಿಪಿಐ), ಪ್ರಾಂಶುಪಾಲ ರೋಷನ್, ಹಾಸಬಾವಿ ಕರಿಬಸಪ್ಪ ಹಾಗೂ ಇತರರು ಇದ್ದರು.
ಎಸ್ಜೆಎಂ ಶಾಲೆಯಲ್ಲಿ ಮೌಲಾನಾ ಆಜಾದ್ ಜನ್ಮದಿನಾಚರಣೆ
![08 sjm news 13.11.2023 ಎಸ್ಜೆಎಂ ಶಾಲೆಯಲ್ಲಿ ಮೌಲಾನಾ ಆಜಾದ್ ಜನ್ಮದಿನಾಚರಣೆ](https://janathavani.com/wp-content/uploads/2023/11/08-sjm-news-13.11.2023-860x318.jpg)