ಹರಿಹರ, ನ.8- ನಗರದ ಪಶು ಸಂಗೋಪನಾ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ನೀಡಲಾದ ಮೇವು ಕಟಾವು ಯಂತ್ರ ಸೇರಿದಂತೆ ಪಶು ಉಪಕರಣಗಳನ್ನು ಶಾಸಕ ಬಿ.ಪಿ.ಹರೀಶ್ ರೈತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆ ನಿರ್ದೇಶಕ ಸಿದ್ದೇಶ್, ನಗರಸಭಾ ಸದಸ್ಯ ಹನುಮಂತಪ್ಪ, ರೈತರಾದ ಮಹದೇವಪ್ಪ, ಪೂಜಾರ್, ನವೀನ್ ಮತ್ತಿತರರು ಹಾಜರಿದ್ದರು.
ಸಬ್ಸಿಡಿ ದರದಲ್ಲಿ ಕಟಾವು ಯಂತ್ರ ವಿತರಣೆ
![31 hrr news 09.11.2023 ಸಬ್ಸಿಡಿ ದರದಲ್ಲಿ ಕಟಾವು ಯಂತ್ರ ವಿತರಣೆ](https://janathavani.com/wp-content/uploads/2023/11/31-hrr-news-09.11.2023-860x387.jpg)