ಎಸಿಸಿ ಅನಮೊಲ ಪರಿವಾರ ಮಹೋತ್ಸವ

ಎಸಿಸಿ ಅನಮೊಲ ಪರಿವಾರ ಮಹೋತ್ಸವ

ದಾವಣಗೆರೆ, ನ.8- ಅದಾನಿ ಸಮೂಹದ ಎಸಿಸಿ ಕಂಪನಿ ವತಿಯಿಂದ ನಗರದ ಅಪೂರ್ವ ರೆಸಾರ್ಟ್ಸ್ ಸಭಾಂಗಣದಲ್ಲಿ ಎಸಿಸಿ ಅನಮೊಲ ಪರಿವಾರ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಅದಾನಿ ಕಂಪನಿ ಒಗ್ಗಟ್ಟಿನಲ್ಲಿ ಸಾಧನೆ ಸಾಧಿಸಬಹುದು ಹಾಗೂ ಸಿಮೆಂಟ್ ಕಂಪನಿಯ ಗುಣಮಟ್ಟ ಹಾಗೂ ಸ್ಥಿರತೆ ಬಗ್ಗೆ ಎಸಿಸಿ ಕಂಪನಿಯ ರೀಜಿನಲ್ ಸೇಲ್ಸ್  ಮ್ಯಾನೇಜರ್, ಕರ್ನಾಟಕ ಮತ್ತು ಗೋವಾ ಆದ ಕಾರ್ತಿಕ ಅಯ್ಯರ್ ಕಾರ್ಯಕ್ರಮ ಉದ್ಘಾಟಿಸಿ ಕಂಪನಿಯ ಪ್ರಸ್ತುತ ಬೆಳವಣಿಗೆಯ ಬಗ್ಗೆ ಮಾತನಾಡಿದರು.  

ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆಯ ಎಸಿಸಿ ಸಿ. ಮತ್ತು  ಎಫ್. ನ ಮಾಲಿಕ ಶಿವನಹಳ್ಳಿ ರಮೇಶ್, ಡೀಲರ್‌ ಮತ್ತು ರೀಟೇಲರ್ ಹಾಗೂ ಎಸಿಸಿ ಅಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!