ಮೌನೇಶ್ವರ ಬಡಾವಣೆಯಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

ಮೌನೇಶ್ವರ ಬಡಾವಣೆಯಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

ದಾವಣಗೆರೆ, ನ. 7 – ನಗರದ ಮೌನೇಶ್ವರ ಬಡಾವಣೆ ನಾಗರಿಕ ಹಿತ ರಕ್ಷಣಾ ಸಮಿತಿಯಿಂದ ರಾಜ್ಯೋತ್ಸವ ಆಚರಿಸಲಾಯಿತು. ಗೌರವಾಧ್ಯಕ್ಷ ರಾದ ಬಿ. ಲೋಕೇಶ್, ಸಮಿತಿಯ ಅಧ್ಯಕ್ಷ ಬಿ.ಎಸ್. ನಾಯಕ್, ಕಾರ್ಯದರ್ಶಿ  ಜಿ.ಬಿ. ಜಗದೀಶ್ ಮತ್ತು ಖಜಾಂಚಿ ರುದ್ರ ಮುನೇಶ್ವರ ಹಾಗೂ ಅನೇಕ ಪದಾಧಿಕಾರಿಗಳು, ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!